
ನನ್ನ ಕೊನೆ ಉಸಿರಿರುವವರೆಗೂ ಕಾವೇರಿಗಾಗಿ ಹೋರಾಡುವೆ – ಹೆಚ್. ಡಿ ದೇವೇಗೌಡರು
ತಮ್ಮ ಇಡೀ ಜೀವನವನ್ನೇ ಜನಪರ ಹೋರಾಟಕ್ಕಾಗಿ ಮುಡುಪಾಗಿಟ್ಟಿರುವ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡ ಅವರು 88ರ ಇಳಿ ವಯಸ್ಸಿನಲ್ಲೂ ಅದೇ ಹುರುಪಿನೊಂದಿಗೆ ಕಾವೇರಿ ವಿಷಯದಲ್ಲಿ ನಮ್ಮ ...
Read More
Read More

ಏನಿದು ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆ?
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸುವಾಗ ಸಾಕಷ್ಟು ಆಕರ್ಷಿಕ ಯೋಜನೆಗಳು ಹಾಗು ಕಾರ್ಯಕ್ರಮಗಳನ್ನು ರಾಜ್ಯಕ್ಕೆ ನೀಡಿದ್ದಾರೆ ...
Read More
Read More

ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ ಮಾತ್ರಕ್ಕೆ ಅಭಿವೃದ್ಧಿ ಆಗುವುದಿಲ್ಲ; ಬಿಜೆಪಿ ಸರ್ಕಾರದ ವಿರುದ್ಧ ಹೆಚ್.ಡಿ.ಕೆ ವಾಗ್ದಾಳಿ
ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಲಬುರ್ಗಿ ಜಿಲ್ಲೆ, ಸೇಡಂ ತಾಲ್ಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಈ ಸಮೇಷದಲ್ಲಿ ಬಾಲರಾಜ್ ಗುತ್ತೇದಾರ್ ...
Read More
Read More

ಸಿದ್ದರಾಮಯ್ಯ ಅನ್ನೋ ಮೈಸೂರು ಹುಲಿಯನ್ನು ಕುಮಾರಣ್ಣ ಬೋನಿಗೆ ಹಾಕಿದ್ದಾರೆ – ಪ್ರತಾಪ್ ಸಿಂಹ
ಬುಧವಾರ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಬಾರಿ ಕುತೂಹಲ ಕೆರಳಿಸಿತ್ತು. ಇದಕ್ಕೆ ಕಾರಣ ಮೂರು ಪಕ್ಷಗಳಿಗೂ ಅಗತ್ಯ ಬಹುಮತ ...
Read More
Read More

ರಾಜ್ಯದ ಪ್ರಾದೇಶಿಕತೆ ಉಳಿಸಲು ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ – ಹೆಚ್.ಡಿ.ಕೆ
ಇಂದು ನಡೆಯಲಿರುವ ಮೈಸೂರು ನಗರ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಿಲುವು ಎಲ್ಲರ ಕುತೂಹಲ ಕೆರಳಿಸಿತ್ತು. ಇದಕ್ಕೆ ಸ್ವತಃ ಜೆಡಿಎಸ್ ...
Read More
Read More